ವಿಶ್ವಅಮೆರಿಕದಲ್ಲಿ ಹಿಂದೂಗಳೇ ಹೆಚ್ಚಿನ ಸುಶಿಕ್ಷಿತ ಸಮುದಾಯ! ಥಿಂಕ್ ಟ್ಯಾಂಕ್ Pew ಅಧ್ಯಯನಅಮೆರಿಕದ ಪ್ರಮುಖ ಸಮುದಾಯಗಳ ಶೈಕ್ಷಣಿಕ ಸಾಧನೆಯನ್ನು ಪ್ಯೂ ರಿಸರ್ಚ್ ಸೆಂಟರ್ ಪರೀಕ್ಷಿಸಿದ್ದು, ಹಿಂದೂಗಳೇ ಹೆಚ್ಚಿನ ಸುಶಿಕ್ಷಿತ ಸಮುದಾಯವಾಗಿದೆ.ಸೋಮವಾರ, ಫೆಬ್ರವರಿ 23, 2026
AI Impact Summit 2026: ಭಾರತದ ಎಐ ಕ್ರಾಂತಿಗೆ ಜಿಯೋ ಇಂಟೆಲಿಜೆನ್ಸ್ ಮುನ್ನುಡಿ! ಕೃತಕ ಬುದ್ಧಿಮತ್ತೆಯನ್ನು ಅಕ್ಷಯಪಾತ್ರೆಗೆ ಹೋಲಿಸಿದ ಮುಖೇಶ್ ಅಂಬಾನಿ!AI Impact Summit 2026: ಅಂಬಾನಿ ಅವರ ಪ್ರಕಾರ, ಈ ಎಐ ಅನ್ನೋದು ಬರೀ ಇನ್ನೊಂದು ಹೊಸ ಟೆಕ್ನಾಲಜಿ ಅಲ್ಲ! ಮನುಷ್ಯರ ತರಾನೇ ಯೋಚನೆ ಮಾಡೋ, ಅರ್ಥ ಮಾಡಿಕೊಳ್ಳೋ ಶಕ್ತಿ ಇರೋ ಒಂದು ಮ್ಯಾಜಿಕ್ ಸಿಸ್ಟಮ್ ಇದು.ಫೆಬ್ರವರಿ 23, 2026
ಆಕೆಯನ್ನು ಕೆಲಸದಿಂದ ವಜಾ ಮಾಡಿ; ಇಲ್ಲದೇ ಇದ್ದಲ್ಲಿ....: ನೆಟ್ ಫ್ಲಿಕ್ಸ್ ವಿರುದ್ಧ ಟ್ರಂಪ್ ಗರಂ ಆಗಿದ್ದೇಕೆ?ಬಿಡೆನ್ ಆಡಳಿತವನ್ನು ತೊರೆದ ನಂತರ ರೈಸ್ 2023 ರಲ್ಲಿ ನೆಟ್ಫ್ಲಿಕ್ಸ್ನ ಮಂಡಳಿಗೆ ಮತ್ತೆ ಸೇರಿದರು.ಫೆಬ್ರವರಿ 23, 2026
ಅಣು ಶಕ್ತಿ ಒಪ್ಪಂದ ಮಾತುಕತೆ ವಿಫಲ? ಇರಾನ್ ಕಡೆಗೆ ಮಿಲಿಟರಿ ವಿಮಾನ, ಬೃಹತ್ 'ಏರ್ ಬ್ರಿಡ್ಜ್' ಸಜ್ಜುಗೊಳಿಸಿದ ಅಮೆರಿಕ! Videoಇರಾನ್ ಕಡೆಗೆ ಸಿಬ್ಬಂದಿ, ಯುದ್ಧ ಸಾಮಗ್ರಿ ಮತ್ತು ಉಪಕರಣಗಳನ್ನು ನಿರಂತರವಾಗಿ ಸಾಗಿಸುತ್ತಿರುವ ವಿಮಾನಗಳ ದೃಶ್ಯವನ್ನು ಫ್ಲೈಟ್ ಟ್ರ್ಯಾಕಿಂಗ್ ಡೇಟಾ ಬಹಿರಂಗಪಡಿಸಿದೆ.ಫೆಬ್ರವರಿ 23, 2026
ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿಗೆ ಸೆಡ್ಡು ಹೊಡೆದ ಟ್ರಂಪ್; ಜಾಗತಿಕ ಸುಂಕ ಶೇ. 10 ರಿಂದ 15ಕ್ಕೆ ಹೆಚ್ಚಿಸಿ ಆದೇಶ!ಭಾರತ ಸೇರಿದಂತೆ ವಿವಿಧ ದೇಶಗಳ ಸರಕುಗಳ ಮೇಲೆ ವಿಧಿಸಿದ್ದ ಭಾರಿ ಸುಂಕಗಳನ್ನು ಶುಕ್ರವಾರ ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.ಫೆಬ್ರವರಿ 23, 2026
Sarvam AI: ಗೂಗಲ್ ಜೆಮಿನಿ, ಚಾಟ್ಜಿಪಿಟಿ ಹಿಂದಿಕ್ಕಿದ ಬೆಂಗಳೂರಿನ ‘ಸರ್ವಂ AI’ನ ಸಹ ಸಂಸ್ಥಾಪಕ ಪ್ರತ್ಯೂಷ್ ಕುಮಾರ್ ಯಾರು?ಬೆಂಗಳೂರು ಮೂಲದ ಸರ್ವಂ AI ಭಾರತೀಯ AI ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿದೆ. ಗೂಗಲ್ನ ಜೆಮಿನಿ ಮತ್ತು ಓಪನ್ಎಐನ ಚಾಟ್ಜಿಪಿಟಿಯಂತಹ ಜಾಗತಿಕ ಮಾದರಿಗಳನ್ನು ಭಾರತೀಯ ಭಾಷೆಗಳ OCR ಮಾನದಂಡಗಳಲ್ಲಿ ಮೀರಿಸಿದೆ. ಸಹ-ಸಂಸ್ಥಾಪಕರಾದ ಪ್ರತ್ಯೂಷ್ ಕುಮಾರ್ ಮತ್ತು ವಿವೇಕ್ ರಾಘವನ್ ಅವರ ನಾಯಕತ್ವದಲ್ಲಿ, ಸರ್ವಂ AI ಭಾರತದ ಅಗತ್ಯಗಳಿಗೆ ಸೂಕ್ತವಾದ ಹಗುರವಾದ, ಸ್ಥಳೀಯ AI ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿದೆ, ದೇಶೀಯ AI ಮಾದರಿಗಳಿಗೆ ಹೊಸ ಭರವಸೆ ನೀಡಿದೆ.ಫೆಬ್ರವರಿ 23, 2026
ಅಭಿವೃದ್ಧಿ ಹೊಂದಿದ ಭಾರತ: 2047 ರ ಕಡೆಗೆ ದೃಷ್ಟಿ ಮತ್ತು ಪ್ರಗತಿ2021 ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ, ಗೌರವಾನ್ವಿತ ಪ್ರಧಾನ ಮಂತ್ರಿಗಳು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿದರು ಮತ್ತು ಅಮೃತ್ ಕಾಲ ಮತ್ತು ದೇಶವು 100 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುವ 2047 ರ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. 'ಅಮೃತ್ ಕಾಲ'ದ ಗುರಿ ಗ್ರಾಮ ಮತ್ತು ನಗರವನ್ನು ವಿಭಜಿಸದ ಸೌಲಭ್ಯಗಳ ಮಟ್ಟ; ನಾಗರಿಕರ ಜೀವನದಲ್ಲಿ ಸರ್ಕಾರ ಅನಗತ್ಯವಾಗಿ ಹಸ್ತಕ್ಷೇಪ ಮಾಡದ; ವಿಶ್ವದ ಪ್ರತಿಯೊಂದು ಆಧುನಿಕ ಮೂಲಸೌಕರ್ಯವಿರುವ ಭಾರತವನ್ನು ಸೃಷ್ಟಿಸುವುದು ಎಂದು ಅವರು ಉಲ್ಲೇಖಿಸಿದರು. ಈ ಗುರಿಗಳನ್ನು ಸಾಧಿಸಲು, ಅವರು "ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯತ್ನ" ಎಂಬ ಘೋಷಣೆಯನ್ನು ನೀಡಿದರು.ಫೆಬ್ರವರಿ 23, 2026
ಬೆಂಗಳೂರಿನ ‘ಪರಮ್’ ಗೆ ಪ್ರಧಾನಿ ಮೋದಿ ಫಿದಾ! ಇದು ಭಾರತದ ಅತ್ಯಂತ ಶಕ್ತಿಶಾಲಿ ರೋಬೋಟ್ ನಾಯಿಬೆಂಗಳೂರಿನ ಜನರಲ್ ಅಟಾನಮಿ ಅಭಿವೃದ್ಧಿಪಡಿಸಿದ 'ಪರಮ್' ಭಾರತದ ಮೊದಲ ಸ್ವದೇಶಿ ರೋಬೋಟಿಕ್ ನಾಯಿ. ಇಂಡಿಯಾ ಎಐ ಎಕ್ಸ್ಪೋದಲ್ಲಿ ಅನಾವರಣಗೊಂಡ ಈ ರೋಬೋಟ್, ಸಂಪೂರ್ಣ ಭಾರತೀಯ ವಿನ್ಯಾಸ ಮತ್ತು ನಿರ್ಮಾಣವಾಗಿದೆ. ಸ್ವತಂತ್ರವಾಗಿ ಸಂಚರಿಸುವ, ಅಡೆತಡೆಗಳನ್ನು ನಿವಾರಿಸುವ, ಮತ್ತು ಮೆಟ್ಟಿಲು ಹತ್ತುವ ಸಾಮರ್ಥ್ಯ ಹೊಂದಿದೆ. ಗಡಿ ಭದ್ರತೆ, ಅಪಾಯಕಾರಿ ಪ್ರದೇಶಗಳ ರಕ್ಷಣೆ, ಮತ್ತು ಕೈಗಾರಿಕಾ ತಪಾಸಣೆಗೆ ಇದು ಉಪಯುಕ್ತ. ಭಾರತೀಯ ರೋಬೋಟಿಕ್ಸ್ ತಂತ್ರಜ್ಞಾನದ ಪ್ರಗತಿಗೆ ಇದು ಉತ್ತಮ ನಿದರ್ಶನವಾಗಿದೆ.ಫೆಬ್ರವರಿ 23, 2026
ದೇಶಭಕ್ತಿಯು ಸಾರ್ವತ್ರಿಕತೆಗೆ ವಿರುದ್ಧವಾಗಿದೆಯೇ?: ಗುರುದೇವ್ ಶ್ರೀ ಶ್ರೀ ರವಿಶಂಕರ್ ಹೇಳುವುದೇನು?ದೇಶಭಕ್ತಿ ಮತ್ತು ಇತಿಹಾಸದ ಬಗ್ಗೆ ಇರಿಸಿಕೊಳ್ಳುವ ಹೆಮ್ಮೆ ಸಾರ್ವತ್ರಿಕತೆಯ ಮೌಲ್ಯಗಳಿಗೆ ವಿರುದ್ಧವಾದುದಲ್ಲ. ಇಂದು ವಿಶ್ವವೇ ಒಂದು ಜಾಗತಿಕ ಗ್ರಾಮದಂತಾಗಿದೆ, ಅದರಲ್ಲಿ ನಾವು ವಾಸಿಸುತ್ತಿದ್ದೇವೆ. ಆದ್ದರಿಂದ ನಾವು ಜಾಗತಿಕ ನಾಗರಿಕರಾಗಿರಬೇಕು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಅದರ ಅರ್ಥ ನಾವು ದೇಶಭಕ್ತಿಯನ್ನು ಹೊಂದಿರಬಾರದು ಎಂದಲ್ಲ ಎಂದು ಗುರುದೇವ್ ಶ್ರೀ ಶ್ರೀ ರವಿ ಶಂಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಫೆಬ್ರವರಿ 23, 2026